Advertisement

header ads

RSS ಗೆ ಡೋಸ್‌ ಕೊಟ್ಟ ಕಾಂಗ್ರೇಸ್..!‌ ಬಿಜೆಪಿ ಎಲ್ಲಾ ನಿರ್ಧಾರಕ್ಕೆ‌ ಬ್ರೇಕ್ ಹಾಕಿದ ಸಿದ್ದು, ಕಮಲಪಡೆ ಫುಲ್‌ ಟೆನ್ಷನ್.!


ಹಲೋ ಸ್ನೇಹಿತರೇ, ನಿಮಗೆಲ್ಲರಿಗೂ ಈ ಲೇಖನಕ್ಕೆ ಸ್ವಾಗತ. ನಾವಿಂದು ಈ ಲೇಖನದಲ್ಲಿ ಆರ್‌ ಎಸ್‌ ಎಸ್‌ ಗೆ ಕಾಂಗ್ರೆಸ್‌ ಸರ್ಕಾರ ನೀಡಿರುವ ಶಾಕ್‌ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಆರ್‌ ಎಸ್‌ ಎಸ್‌ ಮತ್ತು ಕಾಂಗ್ರೆಸ್‌ ಸರ್ಕಾರ ನಡುವಿನ ವೈಮನಸ್ಸು ಏನು? ಇದರಿಂದ ಯಾರಿಗೆ ಲಾಭ ಯಾರಿಗೆ ನಷ್ಟ, ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ದಯವಿಟ್ಟು ಪೂರ್ತಿಯಾಗಿ ಓದಿ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಬಿ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಯೋಜನೆ ಮತ್ತು ನಿರ್ಮಿಸಲಾಗಿದ್ದ ಎಲ್ಲ ಸಂಸ್ಥೆಗಳನ್ನು ಕಾಂಗ್ರೆಸ್‌ ಸರ್ಕಾರ ರದ್ದು ಮಾಡುವುದಾಗಿ ತಿಳಿಸಿದ್ದಾರೆ. ಬಿಜೆಪಿ ಅವಧಿಯಲ್ಲಿ ಮಂಜೂರ್‌ ಆಗಿದ್ದ ಭೂಮಿ ಹಸ್ತಾಂತರಕ್ಕೆ ತಡೆ RSS ಗೆ ನೀಡಿದ್ದ ಜಾಗವನ್ನು ತಡೆಹಿಡಿದಿದೆ ರಾಜ್ಯ ಸರ್ಕಾರ. ಬಿಜೆಪಿ ಅವಧಿಯಲ್ಲಿ ಮಂಜೂರ್‌ ಆಗಿತ್ತು ಭೂಮಿಯನ್ನು ಹಸ್ತಾಂತರಕ್ಕೆ ತಡೆಯನ್ನು ಇದೀಗ ರಾಜ್ಯ ಸರ್ಕಾರ ಮಾಡಿದೆ.

ಸಿದ್ದರಾಮಯ್ಯನವರ ಸೂಚನೆಯ ಮೇರೆಗೆ ಈ ಯೋಜನೆಗೆ ಬ್ರೇಕ್‌ ಹಾಕಲಾಗಿದೆ. RSS ಗೆ ಇದು ನುಂಗಲಾಗದ ತುತ್ತಾದ ಕಾಂಗ್ರೆಸ್‌ ಸರ್ಕಾರ. ಜನಸೇವಾ ಟ್ರಸ್ಟ್‌ ಗೆ ಮಂಜೂರ್‌ ಆದ ಭೂಮಿಯನ್ನು ಇದೀಗ ಕಾಂಗ್ರೆಸ್ ಸರ್ಕಾರ ನೀಡಲು ನಿರಕರಣೆಯನ್ನು ಮಾಡಿದೆ. ತಾವರೆ ಕೆರೆಯ ಕುರುಬರ ಹಳ್ಳಿಯಲ್ಲಿ 35 ಎಕರೆ , 33 ಗುಂಟೆ ಭೂಮಿ ಕಂದಾಯ ಸಚಿವ ಕೃಷ್ಣಭೈರೇಗೌಡರಿಂದ ಲಿಖಿತ ಉತ್ತರ ನೀಡಲಾಗಿದೆ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎಂದು ಸುದ್ದಿ ಮಾಧ್ಯಮಗಳು ವಿವರಿಸಿದ್ದಾರೆ.

ಬಿಜೆಪಿ ಶಾಸಕ ಎಸ್‌ ಸೋಮ್‌ ಶೇಖರ್‌ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ ಕೃಷ್ಣಭೈರೇಗೌಡರವರು ಸೆಪ್ಟೆಂಬರ್‌ ನಲ್ಲಿ ಮಂಜೂರಾಗಿದ್ದ ಗೋಮಾಳ ಭೂಮಿ RSSಗೆ ನೀಡಲಾಗಿದ್ದ ಭೂಮಿಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ ತಡೆಯನ್ನು ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಆದೇಶದ ಮೇರೆಗೆ ಈ ಮಂಜೂರತಿಗೆ ತಡೆಯನ್ನು ಹಾಕಲಾಗಿದೆ ಎಂದು ತಿಳಿದು ಬಂದಿದೆ.

Post a Comment

0 Comments